(You can only view comments here. If you want to write a comment please download the app.)
Pranesh,Bangalore
2:56 PM , 28/09/2019
ಅಬ್ರಹ್ಮ ಅಣು ಪರ್ಯಂತ ಭಗವಂತನ ಕಾರುಣ್ಯ ಅಪಾರ
ಸಾಧನೆಗೆ ಶಾಸ್ತ್ರದ ಸಹಕಾರ ಕಂಡು ಮೂಕವಿಸ್ಮಿತನಾದೆ .
ಇದನ್ನು ವಿಸ್ತಾರವಾಗಿ ತಿಳಿಸಿದ ತಮಗೆ ಪ್ರಣಾಮಗಳು
Chandrika prasad,Bangalore
12:19 PM, 28/09/2019
ತುಂಬಾ ಚೆನ್ನಾಗಿದೆ ಲೇಖನ. ಆದರೆ ನಮ್ಮಂತ ಸ್ತ್ರೀ ಯ ರಿಗೇ ಕಷ್ಟ ಸಾಧ್ಯ. ಮನೆಯವರ ಸಹಕಾರ ಇಲ್ಲದೆ ಮಾಡುವಂತಿಲ್ಲ. ಎಲ್ಲದಕ್ಕೂ ಪ್ರೇರಕ ಶ್ರೀಹರಿ. ವಿಚಾರ ತಿಳಿಯುವುದಕ್ಕೆ ತಪ್ಪಿಲ್ಲ. ಆಚಾರ್ಯರಿಗೆ ನಮೋನಮಃ 🙏