ಪುರಂದರದಾಸರೇಕೆ ಸಂನ್ಯಾಸಿಗಳಾಗಲಿಲ್ಲ?
ಪುರಂದದರದಾಸರು ವ್ಯಾಸರಾಜರಿಂದ ದಾಸದೀಕ್ಷೆಯನ್ನೇ ಯಾಕೆ ತೆಕ್ಕೊಂಡರು. ಸಂನ್ಯಾಸಿ ಅಗುವ ಎಲ್ಲ ಲಕ್ಷಣ ಅವರಲ್ಲಿ ಈಗ ಇತ್ತು. ತನ್ನ ಮೂಲರೂಪದಲ್ಲಿ ನಾರದರು ಬ್ರಹ್ಮಚಾರಿ ಆಗಿರುವಾಗ ಅವತಾರ ಮಾಡಿ ಬಂದಾಗ ದಾಸದೀಕ್ಷೆಯನ್ನೇ ತೆಗೆದು ಸಂನ್ಯಾಸದೀಕ್ಷೆ ತೆಗೆಯದೇ ಇರಲಿಕ್ಕೆ ವಿಶೇಷ ಏನಾದರೂ ಕಾರಣ ಇರಬಹುದೇ? — ಎಮ್. ಉಲ್ಲಾಸ್ ಹೆಗಡೆ.