29/05/2018
ದೇವರಲ್ಲಿ ಸ್ಮೃತಿ ಎಂಬ ಗುಣವಿದೆ ಎಂದು ಭಾಗವತ ಹೇಳುತ್ತದೆ. ನಾವು ಮಾಡಿದ್ದನ್ನು ನೆನಪಿಸಿಕೊ ಸ್ವಾಮಿ ಎಂದು ಈಶಾವಾಸ್ಯೋಪನಿಷತ್ತಿನಲ್ಲಿ ಪ್ರಾರ್ಥನೆಯೂ ಇದೆ. ನೆನಪು ಬರಬೇಕಾದರೆ ಮರೆವಿರಬೇಕು. ಮರೆವು ಅನ್ನುವದೊಂದು ದೋಷ. ದೇಷವಿಲ್ಲದ ದೇವರಲ್ಲಿ ಮರೆವೂ ಇರಲು ಸಾಧ್ಯವಿಲ್ಲ, ಮರೆವಿದ್ದರೆ ಸರ್ವಜ್ಞನಲ್ಲ, ಮರೆವಿಲ್ಲದೆ ನೆನಪಿರಲು ಸಾಧ್ಯವಿಲ್ಲ ಎಂಬ ಪ್ರಶ್ನೆಗಳ ಸರಮಾಲೆಗೆ ಶ್ರೀಮದಾಚಾರ್ಯರು ಟೀಕಾಕೃತ್ಪಾದರು ಮತ್ತು ವಿಜಯಧ್ವಜತೀರ್ಥಗುರುಸಾರ್ವಭೌಮರು ನೀಡಿದ ಅತ್ಯಪೂರ್ವ ಉತ್ತರಗಳು ಇಲ್ಲಿವೆ.
Play Time: 13:41
Size: 3.33 MB